• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಹೆಣ್ಣು ಮಗು ಹುಟ್ಟಿಬಿಡ್ತಲ್ಲಾ ದೇವ್ರೇ ಅಂತ ಹೇಳಿ ದುರ್ಗಮ್ಮ ದೇವಸ್ಥಾನದಲ್ಲಿ ಬಿಸಾಕಿ ಹೋದ ಮಹಾ ತಾಯಿ… ಆಮೇಲೆ ದುರ್ಗಮ್ಮ ದೇವಿ ಮಾಡಿದ ಪವಾಡ ಏನು ಗೊತ್ತ ..

ಹೆಣ್ಣು ಮಗು ಹುಟ್ಟಿಬಿಡ್ತಲ್ಲಾ ದೇವ್ರೇ ಅಂತ ಹೇಳಿ ದುರ್ಗಮ್ಮ ದೇವಸ್ಥಾನದಲ್ಲಿ ಬಿಸಾಕಿ ಹೋದ ಮಹಾ ತಾಯಿ… ಆಮೇಲೆ ದುರ್ಗಮ್ಮ ದೇವಿ ಮಾಡಿದ ಪವಾಡ ಏನು ಗೊತ್ತ ..

June 23, 2022
ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ  ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

July 1, 2022
ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…

ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…

July 1, 2022
ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

July 1, 2022
ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…

ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…

June 30, 2022
ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

June 30, 2022
ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

June 30, 2022
ತನ್ನ ಮಗನನ್ನೇ ಮನೆಯಲ್ಲಿ ಒಬ್ಬಂಟಿ ಆಗಿ ಬಿಟ್ಟುಗೊತ್ತಾಳೆ… ತನ್ನ ಅಮ್ಮನನ್ನ ಹುಡುಕಲು ರಾತ್ರಿಯೆಲ್ಲಾ ಈ ಹುಡುಗ ಎಂತ ಕೆಲಸ ಮಾಡಿದ್ದಾನೆ ನೋಡಿ… ನಿಜಕ್ಕೂ ಈ ಸ್ಟೋರಿ ಕೇಳಿದ್ರೆ .. ಕ”ರ”ಳು ಹಿಂಡುತ್ತೆ ಕಂಡ್ರಿ…

ತನ್ನ ಮಗನನ್ನೇ ಮನೆಯಲ್ಲಿ ಒಬ್ಬಂಟಿ ಆಗಿ ಬಿಟ್ಟುಗೊತ್ತಾಳೆ… ತನ್ನ ಅಮ್ಮನನ್ನ ಹುಡುಕಲು ರಾತ್ರಿಯೆಲ್ಲಾ ಈ ಹುಡುಗ ಎಂತ ಕೆಲಸ ಮಾಡಿದ್ದಾನೆ ನೋಡಿ… ನಿಜಕ್ಕೂ ಈ ಸ್ಟೋರಿ ಕೇಳಿದ್ರೆ .. ಕ”ರ”ಳು ಹಿಂಡುತ್ತೆ ಕಂಡ್ರಿ…

June 29, 2022
ತಮ್ಮ ಜಮೀನಿನಲ್ಲೇ ತನ್ನ ಹೆಂಡತಿ ಮತ್ತು ತನ್ನ ಅತ್ತೆಯನ್ನ ಇನ್ನೊಬ್ಬನ ಇದ್ದ ಸ್ಥಿತಿಯನ್ನ ನೋಡಿ ಬೆಚ್ಚಿ ಕಂಗಾಲಾದ ಗಂಡ… ಊರಿಗೆ ಊರೇ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು..

ತಮ್ಮ ಜಮೀನಿನಲ್ಲೇ ತನ್ನ ಹೆಂಡತಿ ಮತ್ತು ತನ್ನ ಅತ್ತೆಯನ್ನ ಇನ್ನೊಬ್ಬನ ಇದ್ದ ಸ್ಥಿತಿಯನ್ನ ನೋಡಿ ಬೆಚ್ಚಿ ಕಂಗಾಲಾದ ಗಂಡ… ಊರಿಗೆ ಊರೇ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು..

June 29, 2022
ತುಂಬಾ ಅನ್ನ್ಯೋನ್ಯತೆಯಿಂದ ಇದ್ದ ಸಂಸಾರ ಆದ್ರೆ ಬೆಳಗ್ಗೆ ಎದ್ದು ನೋಡೋವಷ್ಟರಲ್ಲಿ ಸಂಪೂರ್ಣವಾಗಿ ಇಡೀ ಕುಟುಂಬವೇ ಇಲ್ಲವಾಗಿ ಹೋಗಿದೆ… ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಕಾರಣ ಏನು…

ತುಂಬಾ ಅನ್ನ್ಯೋನ್ಯತೆಯಿಂದ ಇದ್ದ ಸಂಸಾರ ಆದ್ರೆ ಬೆಳಗ್ಗೆ ಎದ್ದು ನೋಡೋವಷ್ಟರಲ್ಲಿ ಸಂಪೂರ್ಣವಾಗಿ ಇಡೀ ಕುಟುಂಬವೇ ಇಲ್ಲವಾಗಿ ಹೋಗಿದೆ… ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಕಾರಣ ಏನು…

June 29, 2022
ತನ್ನ ತಂಗಿಯ ಮದುವೆ ಮಾಡಬೇಕೆಂದು ದುಡ್ಡಿಗಾಗಿ ಬ್ಯಾಂಕು ಬ್ಯಾಂಕಿಗೆ ಅಲೆದಾಡುತ್ತಾನೆ… ಕೊನೆಗೆ ಸಾಲ ಸಿಗದೇ ತನ್ನ ತಂಗಿ ಮದುವೆ ಮಾಡೋದಕ್ಕೆ ಸಾಧ್ಯ ಆಗ್ದೇ ಇರೋ ಸಂದರ್ಭ ಬಂದಾಗ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..

ತನ್ನ ತಂಗಿಯ ಮದುವೆ ಮಾಡಬೇಕೆಂದು ದುಡ್ಡಿಗಾಗಿ ಬ್ಯಾಂಕು ಬ್ಯಾಂಕಿಗೆ ಅಲೆದಾಡುತ್ತಾನೆ… ಕೊನೆಗೆ ಸಾಲ ಸಿಗದೇ ತನ್ನ ತಂಗಿ ಮದುವೆ ಮಾಡೋದಕ್ಕೆ ಸಾಧ್ಯ ಆಗ್ದೇ ಇರೋ ಸಂದರ್ಭ ಬಂದಾಗ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..

June 27, 2022
ಮನೆಯಲ್ಲಿ ದುಡ್ಡಿಲ್ಲ ಇನ್ನೇನು ಸಂಸಾರ ಮಾಡೋದು ಕಷ್ಟ ಅಂತ ಹೇಳಿ …ಗಂಡ ಹೆಂಡತಿ ಎಂತಾ ಕೆಲಸಕ್ಕೆ ಕೈ ಹಾಕಿದ್ದಾರೆ ನೋಡಿ… ದುಡ್ಡಿಲ್ಲ ಅಂತ ಹೀಗೂ ಮಾಡೋಕ್ಕೆ ಆಗುತ್ತಾ..

ಮನೆಯಲ್ಲಿ ದುಡ್ಡಿಲ್ಲ ಇನ್ನೇನು ಸಂಸಾರ ಮಾಡೋದು ಕಷ್ಟ ಅಂತ ಹೇಳಿ …ಗಂಡ ಹೆಂಡತಿ ಎಂತಾ ಕೆಲಸಕ್ಕೆ ಕೈ ಹಾಕಿದ್ದಾರೆ ನೋಡಿ… ದುಡ್ಡಿಲ್ಲ ಅಂತ ಹೀಗೂ ಮಾಡೋಕ್ಕೆ ಆಗುತ್ತಾ..

June 27, 2022
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿರೋ ಈ ಜೋಡಿ ಯಾವುದು ನೋಡಿ … ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಯೋಗ್ಯತೆ ತಿಳಿದುಕೊಂಡಿರಬೇಕು…

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿರೋ ಈ ಜೋಡಿ ಯಾವುದು ನೋಡಿ … ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಯೋಗ್ಯತೆ ತಿಳಿದುಕೊಂಡಿರಬೇಕು…

June 27, 2022
  • Home
  • ಕೃಷಿ
  • ಭಕ್ತಿ
  • ವೈರಲ್
  • ಸವಿ ರುಚಿ
  • ಸಿನಿಮಾ
  • Privacy Policy
  • Terms of service
Friday, July 1, 2022
  • Login
Ayush Buzz
  • Home
  • ಕೃಷಿ
  • ಭಕ್ತಿ
  • ವೈರಲ್
  • ಸವಿ ರುಚಿ
  • ಸಿನಿಮಾ
  • Privacy Policy
  • Terms of service
No Result
View All Result
Ayush Buzz
No Result
View All Result
Home ಸಿನಿಮಾ

ಹೆಣ್ಣು ಮಗು ಹುಟ್ಟಿಬಿಡ್ತಲ್ಲಾ ದೇವ್ರೇ ಅಂತ ಹೇಳಿ ದುರ್ಗಮ್ಮ ದೇವಸ್ಥಾನದಲ್ಲಿ ಬಿಸಾಕಿ ಹೋದ ಮಹಾ ತಾಯಿ… ಆಮೇಲೆ ದುರ್ಗಮ್ಮ ದೇವಿ ಮಾಡಿದ ಪವಾಡ ಏನು ಗೊತ್ತ ..

by AyushBuzz
June 23, 2022
in ವೈರಲ್
0
ಹೆಣ್ಣು ಮಗು ಹುಟ್ಟಿಬಿಡ್ತಲ್ಲಾ ದೇವ್ರೇ ಅಂತ ಹೇಳಿ ದುರ್ಗಮ್ಮ ದೇವಸ್ಥಾನದಲ್ಲಿ ಬಿಸಾಕಿ ಹೋದ ಮಹಾ ತಾಯಿ… ಆಮೇಲೆ ದುರ್ಗಮ್ಮ ದೇವಿ ಮಾಡಿದ ಪವಾಡ ಏನು ಗೊತ್ತ ..
570
SHARES
1.6k
VIEWS
Share on FacebookShare on Twitter

ನಮಸ್ಕಾರಗಳು ಅಂದಿನ ಕಾಲದಲ್ಲಿ ಹೆಣ್ಣು ಮಗು ಜನಿಸಿದರೆ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗುತ್ತಿತ್ತು ಆದರೆ ಇವತ್ತಿನ ದಿವಸ ನೀವು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನೋಡಬಹುದು ಹೆಣ್ಣು ಮಗು ಜನಿಸಿದರೆ ಆ ಮಗುವನ್ನು ಮನೆಗೆ ಬರಮಾಡಿಕೊಳ್ಳುವಾಗ ಬಹಳ ಸಂಭ್ರಮದಿಂದ ಕುಟುಂಬಸ್ಥರು ಹೆಣ್ಣು ಮಗುವನ್ನು ಮನೆಗೆ ಆನಂದರಿಂದ ಸಂತಸದಿಂದ ಬರಮಾಡಿಕೊಳ್ಳುತ್ತಿದ್ದರು ಹೌದು ಇದನ್ನೆಲ್ಲ ನೋಡಿದರೆ ಕಾಲ ಬದಲಾಗಿದೆ ವಿದ್ಯಾವಂತರು ಹೆಚ್ಚಾಗುತ್ತಿದ್ದಾರೆ ಖುಷಿಪಡುವ ಸಂಗತಿ ಅಂತ ನನ್ನ ಮನಸ್ಸು ನಿರಾಳವಾಗುತ್ತದೆ. ಆದರೆ ಇಂದಿನ ಲೇಖನದಲ್ಲಿ ನಡೆದಿರುವ ನೈಜ ಘಟನೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಇದನ್ನು ಓದಿದರೆ ಏನಪ್ಪಾ ಇದು ಮತ್ತೆ ಕಾಲ ಹೀಗಾಯ್ತು, ಅಂತ ನೀವು ಕೂಡ ಅಂದುಕೊಂಡಿರಾ ಹೌದು ಹಾಗಾದರೆ ನಡೆದದ್ದೇನು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಹೌದು ಅದೇನೆಂದರೆ, ಹೆಣ್ಣು ಮಗು ಜನಿಸಿತು ಎಂದು ಆ ಮಗುವನ್ನು ತಂದು ದುರ್ಗಮ್ಮ ತಾಯಿಯ ದೇವಸ್ಥಾನದಲ್ಲಿ ಹೋದ ತಾಯಿ ನಿಜಕ್ಕೂ ಆಕೆಗೆ ಮನಸ್ಸೇ ಇಲ್ಲದ ಆ ಪುಟ್ಟ ಕಂದಮ್ಮನನ್ನು ಆ ತಾಯಿಯೇ ಮಗುವಿಗೆ ದಿಕ್ಕಿಲ್ಲದ ಹಾಗೆ ಮಾಡಿಬಿಟ್ಟಳು ಹೌದು ಆ ಕಂದಮ್ಮನಿಗೆ ದುರ್ಗಮ್ಮ ತಾಯಿಯೇ ದಿಕ್ಕು ತೋರಿದ ಬೆಳಕು ಮೂಡಿಸಿದ್ದಾಳೆ ನೋಡಿ. .. ಹೌದು ಈ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಕೆರೆಯ ಮೇಲಿನ ದುರ್ಗಮ್ಮ ಗುಡಿಯ ಬಳಿ ನಡೆದಿದೆ.. ಹೌದು ಆಗತಾನೆ ಹುಟ್ಟಿರುವ ಪುಟ್ಟ ಕಂದನನ್ನು ಎದೆ ಹಾಲು ಕುಡಿಯ ಬೇಕಿದ್ದ ಆ ಕಂದ ಹಸಿವಿನಿಂದ ಅಳುತ್ತಿದ್ದರೂ ಸಹ ಕಲ್ಲು ಮನಸ್ಸಿನ ಆ ತಾಯಿ ಮಗುವನ್ನು ತಂದು ದುರ್ಗಮ್ಮನ ಗುಡಿಯಲ್ಲಿ ಒಂದು ಬಟ್ಟೆಯಲ್ಲಿ ಸುತ್ತಿ ಬುಟ್ಟಿಯಲ್ಲಿ ಹಾಕಿ ದೇವರ ಮುಂದೆ ಇಟ್ಟು ಹೋಗಿದ್ದಾಳೆ.. ಆದರೆ ತನ್ನ ಮಡಿಲಿಗೆ ಬಂದ ಕಂದನಿಗೆ ದುರ್ಗಮ್ಮ ತಾಯಿಯೇ ಈಗ ದಾರಿ ತೋರಿದ್ದಾಳೆ..

ಆ ಹೆಣ್ಣು ಮಗುವನ್ನು ತಂದು ಎಲ್ಲೆಲ್ಲಿಯೋ ಇಟ್ಟು ಹೋದ ಹಲವು ಘಟನೆಗಳು ನಾವು ನೀವೆಲ್ಲ ನೋಡಿದ್ದೇವೆ ಹಾಗು ಸಾಮಾಜಿಕ ಜಾಲತಾಣಗಳಲ್ಲಿಯೂ ಓದಿರುತ್ತೇವೆ ಹಾಗೆ ಆಸ್ಪತ್ರೆ ಮುಂದೆ ಚರಂಡಿಯಲ್ಲಿ ಅಥವಾ ರಸ್ತೆ ಬದಿಯಲ್ಲಿ ಆಗತಾನೆ ಜನಿಸಿದ ಕಂದಮ್ಮಗಳನ್ನು ಬಿಟ್ಟು ಹೋಗಿರುವುದು ಮತ್ತು ಕೆಲವು ಕಡೆ ಕಂದಮ್ಮಗಳು ಸಿಕ್ಕಿರುವುದು, ಅಂತಹ ಮಕ್ಕಳಲ್ಲಿ ಎಷ್ಟೋ ಮಕ್ಕಳು ಉಳಿದಿವೆ ಇನ್ನು ಎಷ್ಟೋ ಮಕ್ಕಳು ಹುಟ್ಟಿದ ಕೂಡಲೇ ಇಹಲೋಕ ತ್ಯಜಿಸಿದ ಇನ್ನೂ ಈ ಸುಖಕ್ಕೆ ಯಾಕೆ ಮಕ್ಕಳನ್ನು ಹೇರಬೇಕಾಗಿತ್ತು ಅಲ್ವಾ ಸ್ನೇಹಿತರೆ.

ಸಧ್ಯ ಈಗ ನಡೆದುರುವ ಘಟನೆಯಲ್ಲಿ ಸಮಾಧಾನ ಪಡುವ ವಿಚಾರ ಎಂದರೆ ಆ ಮಗುವನ್ನು ಪಕ್ಕದಲ್ಲಿದ್ದ ಕೆರೆಗೆ ಹಾಕದೇ ದೇವರ ಮುಂದೆ ಇಟ್ಟು ಹೋಗಿದ್ದಾರೆ ಆ ಪಾಪಿಗಳು. ಬಹುಶಃ ಆ ದುರ್ಗಮ್ಮ ತಾಯಿಯೇ ಮಗುವನ್ನು ಇಟ್ಟವಳಿಗೆ ಆ ರೀತಿ ಜ್ಞಾನ ಕೊಟ್ಟಿರಬಹುದೇನೊ, ಇನ್ನು ಎಳೆ ಕಂದಮ್ಮನನ್ನು ಇಟ್ಟು ಹೋದ ನಂತರ ಆ ಕಂದ ಹಸಿವಿನಿಂದ ಚೀರುತ್ತಿದ್ದು ಇನ್ನಷ್ಟು ಸಮಯ ಕಳೆದಿದ್ದರೆ ಬಹುಶಃ ಆ ಮಗು ಉಳಿಯುತ್ತಿರಲಿಲ್ಲಾ ಅನಿಸುತ್ತೆ ಆದರೆ ಆ ತಾಯಿ ತನ್ನ ಮಡಿಲಿಗೆ ಬಂದ ಮಗು ಕೈಬಿಡಲಿಲ್ಲ ಎಲ್ಲೂ ಹೋಗಬೇಕಿದ್ದ ವ್ಯಕ್ತಿಯೊಬ್ಬರು ತನ್ನ ಗುಡಿ ಗೆ ಬರುವ ಹಾಗೆ ಮಾಡಿದ್ದಳು.

ಹೌದು ಅದೇ ಸಮಯಕ್ಕೆ ಕೃಷ್ಣಮೂರ್ತಿ ಎಂಬಾತ ದೇವಸ್ಥಾನದ ಬಳಿ ಹೋಗುವಾಗ ಆತ ದೇವಸ್ಥಾನದ ಒಳಗೆ ಬರುತ್ತಾನೆ ಹಾಗೂ ಆ ಮಗುವಿನ ರಕ್ಷಣೆ ಯನ್ನು ಮಾಡುತ್ತಾರೆ ಆ ದೇವರೇ ಈ ರೀತಿ ಮಾಡಿದ್ದರೇನೋ. ಬೇರೆ ಎಲ್ಲೋ ಹೋಗಬೇಕಾದ ನಾನು ಈ ದಾರಿಯಲ್ಲಿ ಬರುತ್ತಿದ್ದೆ, ಮಗುವಿನ ಸದ್ದು ಕೇಳಿ ಹತ್ತಿರ ಬಂದೆ ಎಂದಿದ್ದಾರೆ ಕೃಷ್ಣಮೂರ್ತಿ ಬಂದವರೇ ಸೀದಾ ಮಗುವನ್ನು ಎತ್ತಿಕೊಂಡು, ಆ ಮಗುವಿನಗೆ, ಆಗ ತಾನೆ ಹುಟ್ಟಿದ ಮಗುವಾದ್ದರಿಂದ ತಕ್ಷಣ ಅದನ್ನು ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆ ಮಗುವಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡುತ್ತಾರೆ ಹಾಗೂ ಆ ಪುಟ್ಟ ಕಂದನನ್ನು ಈ ರೀತಿ ಹೆತ್ತ ತಾಯಿ ದೇವರ ಗುಡಿಯಲ್ಲಿ ಬಿಟ್ಟು ಹೋದ ವಿಚಾರ ತಿಳಿದು ಕೆಲವರು ಆ ಮಗುವನ್ನ ದತ್ತು ಪಡೆಯಲು ಮುಂದೆ ಬರುತ್ತಾರೆ. ಸಧ್ಯ ಕಾನೂನಿನ ಮೂಲಕ ಮಗುವನ್ನು ದತ್ತು ನೀಡಲಾಗುವುದು ಎಂದಿದ್ದಾರೆ.

ಆ ಪುಟ್ಟ ಕಂದಮ್ಮ ಹೆಣ್ಣುಮಗು ಎಂಬ ಕಾರಣಕ್ಕಾಗಿ ಈ ರೀತಿ ಹೆತ್ತತಾಯಿ ಕಂದಮ್ಮನನ್ನ ಬಿಟ್ಟು ಹೋಗಿರಬಹುದು ಅಥವಾ ಬೇರೆ ರೀತಿಯ ಸಂವಾದದ ಫಲವಾಗಿ ಈ ಮಗು ಜನಿಸಿರಬಹುದು ಈ ಕಾರಣಕ್ಕಾಗಿ ಆ ಕಂದ ಮನನ ಬಿಟ್ಟು ಹೋಗಿರಬಹುದು ಎಂದು ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಹೆತ್ತಮ್ಮನ ಎದೆಗಪ್ಪಿ ಹಾಲು ಕುಡಿದು ಬೆಚ್ಚಗೆ ಮಲಗಬೇಕಾದ ಕಂದನೀಗ ಮಗುವಿಗಾಗಿ ಆತೊರೆಯುತ್ತಿರುವ ಮತ್ತೊಂದು ತಾಯಿಯ ಮಡಿಲು ಸೇರಿತು. ಮಗುವಿನ ಭವಿಷ್ಯಕ್ಕೇನೊ ಆ ದುರ್ಗಮ್ಮ ತಾಯಿ ದಾರಿ ತೋರಿದಳು, ಆದರೆ ಮಗುವನ್ನು ಈ ರೀತಿ ಬಿಟ್ಟ ಮಹಾತಾಯಿ ಆಕೆಯ ಕಷ್ಟ ಏನಾದರೂ ಇರಬಹುದು ಆಕೆಯ ಸಂದರ್ಭ ಏನಿರಬಹುದು.

ಆಗ ತಾನೆ ಜನಿಸಿದ ಆ ಮಗುವನ್ನು ತನ್ನ ಕರುಳು ಬಳ್ಳಿಯನ್ನು ಹೀಗೆ ಎಲ್ಲೆಲ್ಲಿಯೂ ಬಿಟ್ಟು ಹೋದ ಆತ ಈ ಜೀವನಪೂರ್ತಿ ನೆಮ್ಮದಿಯಿಂದ ಇರಲು ಸಾಧ್ಯನ, ಇನ್ನೂ ಮದುವೆಗೂ ಮುನ್ನ ಹುಟ್ಟಿದ ಮಗುವಾದರೆ ಒಂದಂತೂ ಹೇಳ್ತೇವೆ ಕೇಳಿ ಸ್ನೇಹಿತರೇ ದಯವಿಟ್ಟು ನಿಮ್ಮ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಪ್ರೀತಿ ಎಂಬ ಪವಿತ್ರವಾದ ಸಂಬಂಧವನ್ನು ಬಳಸಿಕೊಂಡು ಈ ರೀತಿ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ನಿಮ್ಮ ಆಸೆಗಳಿಂದ ಆ ಪುಟ್ಟ ಜೀವಿಗಳು ಅ ಪುಟ್ಟ ಕಂದಮ್ಮಗಳು ಯಾಕೆ ಹೀಗೆ ಬೀದಿಯಲ್ಲಿ ಬೆಳೆಯಬೇಕು. ಒಮ್ಮೆ ನೆನಪಿಸಿಕೊಳ್ಳಿ ಬೀದಿಯಲ್ಲಿ ಬೆಳೆಯುವ ಆ ಕಂದಮ್ಮಗಳ ಮುಖವನ್ನು ದಯವಿಟ್ಟು ಯಾರೂ ಇಂತಹ ತಪ್ಪುಗಳನ್ನು ಮಾಡಲು ಮುಂದಾಗಬೇಡಿ.

Share228Tweet143Share57
AyushBuzz

AyushBuzz

Related Posts

ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…

ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…

by AyushBuzz
July 1, 2022
0

ಮಗಳು ಚೆನ್ನಾಗಿರಲಿ ಅಂತ ಅಪ್ಪ ಅಮ್ಮ ಒಳ್ಳೆಯ ಕಡೆ ನೋಡಿ ಹುಡುಗನನ್ನು ಹುಡುಕಿ ಒಳ್ಳೆಯ ಸಂಬಂಧ ಅಂತ ಅದ್ಧೂರಿಯಾಗಿ ಮದುವೆ ಮಾಡಿಕೊಡುತ್ತಾರೆ ಆದರೆ ತಮ್ಮ ಮಗಳನ್ನು ಅದ್ದೂರಿಯಾಗಿ...

ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

by AyushBuzz
July 1, 2022
0

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಿದ ಈಕೆ, ಶಾಲೆ ಓದುತ್ತಾ ಇರುವಾಗಲೆ ಈಕೆ ಯಾರ ಸಹವಾಸ ಮಾಡಿದ್ದಾಳೆ ಗೊತ್ತಾ ಹೌದು ಯಾವುದೋ ಒಬ್ಬ ರೌಡಿ ಶೀಟರ್ ಸಹವಾಸ ಮಾಡಿದ...

ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

by AyushBuzz
June 30, 2022
0

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿರುವ ಈ ಲೇಖನವನ್ನ ಸಂಪೂರ್ಣವಾಗಿ ತೆಗೆಯಿರಿ ಎಂತಹ ಜನರು ಇವತ್ತಿನ ಸಮಾಜದಲ್ಲಿ ಇದ್ದಾರೆ ಎಂಬುದು ನಿಮಗೂ ಕೂಡ...

ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

by AyushBuzz
June 30, 2022
0

ಇವತ್ತಿನ ದಿವಸಗಳಲ್ಲಿ ಹೆಣ್ಣು ಮಕ್ಕಳನ್ನು ಓದಿಸುವ ಪೋಷಕರನ್ನು ನೋಡಿರುತ್ತೇವೆ ಹೌದು ಇದೀಗ ವಿದ್ಯಾವಂತರಾಗಿರುವ ಪೋಷಕರು ನಮ್ಮ ಮಗಳು ಕೂಡಾ ಚೆನ್ನಾಗಿ ಓದಬೇಕು ಆಕೆ ಚೆನ್ನಾಗಿ ಓದಬೇಕು ಉತ್ತಮವಾಗಿ...

Recent Posts

  • ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …
  • ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…
  • ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..
  • ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…
  • ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

Recent Comments

No comments to show.

Archives

  • July 2022
  • June 2022
  • May 2022
  • April 2022

Categories

  • Apps
  • Business
  • Fashion
  • Food
  • Gaming
  • Gear
  • Health & Fitness
  • Mobile
  • Movie
  • Music
  • Politics
  • Science
  • Sports
  • Startup
  • Travel
  • Uncategorized
  • World
  • ಎಲ್ಲ ನ್ಯೂಸ್
  • ಕೃಷಿ
  • ಭಕ್ತಿ
  • ವೈರಲ್
  • ಸಿನಿಮಾ
  • Privacy Policy
  • About Us
  • Contact Us
  • Corrections Policy
  • Disclaimer
  • Ethics Policy
  • Fact Checking Policy
  • Ownership And Funding
  • Terms of service

Copyright © 2022 Ayushbuzz.

No Result
View All Result
  • Home
  • ಕೃಷಿ
  • ಭಕ್ತಿ
  • ವೈರಲ್
  • ಸವಿ ರುಚಿ
  • ಸಿನಿಮಾ
  • Privacy Policy
  • Terms of service

Copyright © 2022 Ayushbuzz.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In