• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ದಾವಣಗೆರೆಯ ಜಿಲ್ಲೆಯಲ್ಲಿ ಕಂಡು ಬರುವ ಈ ಕೆರೆಗೆ ಸೂಳೆ ಕೆರೆ ಅಂತ ಯಾಕೆ ಕರೀತಾರೆ ಗೊತ್ತ ..ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ

ದಾವಣಗೆರೆಯ ಜಿಲ್ಲೆಯಲ್ಲಿ ಕಂಡು ಬರುವ ಈ ಕೆರೆಗೆ ಸೂಳೆ ಕೆರೆ ಅಂತ ಯಾಕೆ ಕರೀತಾರೆ ಗೊತ್ತ ..ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ

June 23, 2022
ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ  ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

July 1, 2022
ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…

ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…

July 1, 2022
ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

July 1, 2022
ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…

ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…

June 30, 2022
ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

June 30, 2022
ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

June 30, 2022
ತನ್ನ ಮಗನನ್ನೇ ಮನೆಯಲ್ಲಿ ಒಬ್ಬಂಟಿ ಆಗಿ ಬಿಟ್ಟುಗೊತ್ತಾಳೆ… ತನ್ನ ಅಮ್ಮನನ್ನ ಹುಡುಕಲು ರಾತ್ರಿಯೆಲ್ಲಾ ಈ ಹುಡುಗ ಎಂತ ಕೆಲಸ ಮಾಡಿದ್ದಾನೆ ನೋಡಿ… ನಿಜಕ್ಕೂ ಈ ಸ್ಟೋರಿ ಕೇಳಿದ್ರೆ .. ಕ”ರ”ಳು ಹಿಂಡುತ್ತೆ ಕಂಡ್ರಿ…

ತನ್ನ ಮಗನನ್ನೇ ಮನೆಯಲ್ಲಿ ಒಬ್ಬಂಟಿ ಆಗಿ ಬಿಟ್ಟುಗೊತ್ತಾಳೆ… ತನ್ನ ಅಮ್ಮನನ್ನ ಹುಡುಕಲು ರಾತ್ರಿಯೆಲ್ಲಾ ಈ ಹುಡುಗ ಎಂತ ಕೆಲಸ ಮಾಡಿದ್ದಾನೆ ನೋಡಿ… ನಿಜಕ್ಕೂ ಈ ಸ್ಟೋರಿ ಕೇಳಿದ್ರೆ .. ಕ”ರ”ಳು ಹಿಂಡುತ್ತೆ ಕಂಡ್ರಿ…

June 29, 2022
ತಮ್ಮ ಜಮೀನಿನಲ್ಲೇ ತನ್ನ ಹೆಂಡತಿ ಮತ್ತು ತನ್ನ ಅತ್ತೆಯನ್ನ ಇನ್ನೊಬ್ಬನ ಇದ್ದ ಸ್ಥಿತಿಯನ್ನ ನೋಡಿ ಬೆಚ್ಚಿ ಕಂಗಾಲಾದ ಗಂಡ… ಊರಿಗೆ ಊರೇ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು..

ತಮ್ಮ ಜಮೀನಿನಲ್ಲೇ ತನ್ನ ಹೆಂಡತಿ ಮತ್ತು ತನ್ನ ಅತ್ತೆಯನ್ನ ಇನ್ನೊಬ್ಬನ ಇದ್ದ ಸ್ಥಿತಿಯನ್ನ ನೋಡಿ ಬೆಚ್ಚಿ ಕಂಗಾಲಾದ ಗಂಡ… ಊರಿಗೆ ಊರೇ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು..

June 29, 2022
ತುಂಬಾ ಅನ್ನ್ಯೋನ್ಯತೆಯಿಂದ ಇದ್ದ ಸಂಸಾರ ಆದ್ರೆ ಬೆಳಗ್ಗೆ ಎದ್ದು ನೋಡೋವಷ್ಟರಲ್ಲಿ ಸಂಪೂರ್ಣವಾಗಿ ಇಡೀ ಕುಟುಂಬವೇ ಇಲ್ಲವಾಗಿ ಹೋಗಿದೆ… ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಕಾರಣ ಏನು…

ತುಂಬಾ ಅನ್ನ್ಯೋನ್ಯತೆಯಿಂದ ಇದ್ದ ಸಂಸಾರ ಆದ್ರೆ ಬೆಳಗ್ಗೆ ಎದ್ದು ನೋಡೋವಷ್ಟರಲ್ಲಿ ಸಂಪೂರ್ಣವಾಗಿ ಇಡೀ ಕುಟುಂಬವೇ ಇಲ್ಲವಾಗಿ ಹೋಗಿದೆ… ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಕಾರಣ ಏನು…

June 29, 2022
ತನ್ನ ತಂಗಿಯ ಮದುವೆ ಮಾಡಬೇಕೆಂದು ದುಡ್ಡಿಗಾಗಿ ಬ್ಯಾಂಕು ಬ್ಯಾಂಕಿಗೆ ಅಲೆದಾಡುತ್ತಾನೆ… ಕೊನೆಗೆ ಸಾಲ ಸಿಗದೇ ತನ್ನ ತಂಗಿ ಮದುವೆ ಮಾಡೋದಕ್ಕೆ ಸಾಧ್ಯ ಆಗ್ದೇ ಇರೋ ಸಂದರ್ಭ ಬಂದಾಗ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..

ತನ್ನ ತಂಗಿಯ ಮದುವೆ ಮಾಡಬೇಕೆಂದು ದುಡ್ಡಿಗಾಗಿ ಬ್ಯಾಂಕು ಬ್ಯಾಂಕಿಗೆ ಅಲೆದಾಡುತ್ತಾನೆ… ಕೊನೆಗೆ ಸಾಲ ಸಿಗದೇ ತನ್ನ ತಂಗಿ ಮದುವೆ ಮಾಡೋದಕ್ಕೆ ಸಾಧ್ಯ ಆಗ್ದೇ ಇರೋ ಸಂದರ್ಭ ಬಂದಾಗ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..

June 27, 2022
ಮನೆಯಲ್ಲಿ ದುಡ್ಡಿಲ್ಲ ಇನ್ನೇನು ಸಂಸಾರ ಮಾಡೋದು ಕಷ್ಟ ಅಂತ ಹೇಳಿ …ಗಂಡ ಹೆಂಡತಿ ಎಂತಾ ಕೆಲಸಕ್ಕೆ ಕೈ ಹಾಕಿದ್ದಾರೆ ನೋಡಿ… ದುಡ್ಡಿಲ್ಲ ಅಂತ ಹೀಗೂ ಮಾಡೋಕ್ಕೆ ಆಗುತ್ತಾ..

ಮನೆಯಲ್ಲಿ ದುಡ್ಡಿಲ್ಲ ಇನ್ನೇನು ಸಂಸಾರ ಮಾಡೋದು ಕಷ್ಟ ಅಂತ ಹೇಳಿ …ಗಂಡ ಹೆಂಡತಿ ಎಂತಾ ಕೆಲಸಕ್ಕೆ ಕೈ ಹಾಕಿದ್ದಾರೆ ನೋಡಿ… ದುಡ್ಡಿಲ್ಲ ಅಂತ ಹೀಗೂ ಮಾಡೋಕ್ಕೆ ಆಗುತ್ತಾ..

June 27, 2022
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿರೋ ಈ ಜೋಡಿ ಯಾವುದು ನೋಡಿ … ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಯೋಗ್ಯತೆ ತಿಳಿದುಕೊಂಡಿರಬೇಕು…

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿರೋ ಈ ಜೋಡಿ ಯಾವುದು ನೋಡಿ … ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಯೋಗ್ಯತೆ ತಿಳಿದುಕೊಂಡಿರಬೇಕು…

June 27, 2022
  • Home
  • ಕೃಷಿ
  • ಭಕ್ತಿ
  • ವೈರಲ್
  • ಸವಿ ರುಚಿ
  • ಸಿನಿಮಾ
  • Privacy Policy
  • Terms of service
Friday, July 1, 2022
  • Login
Ayush Buzz
  • Home
  • ಕೃಷಿ
  • ಭಕ್ತಿ
  • ವೈರಲ್
  • ಸವಿ ರುಚಿ
  • ಸಿನಿಮಾ
  • Privacy Policy
  • Terms of service
No Result
View All Result
Ayush Buzz
No Result
View All Result
Home ಸಿನಿಮಾ

ದಾವಣಗೆರೆಯ ಜಿಲ್ಲೆಯಲ್ಲಿ ಕಂಡು ಬರುವ ಈ ಕೆರೆಗೆ ಸೂಳೆ ಕೆರೆ ಅಂತ ಯಾಕೆ ಕರೀತಾರೆ ಗೊತ್ತ ..ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ

by AyushBuzz
June 23, 2022
in ಸಿನಿಮಾ
0
ದಾವಣಗೆರೆಯ ಜಿಲ್ಲೆಯಲ್ಲಿ ಕಂಡು ಬರುವ ಈ ಕೆರೆಗೆ ಸೂಳೆ ಕೆರೆ ಅಂತ ಯಾಕೆ ಕರೀತಾರೆ ಗೊತ್ತ ..ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ
564
SHARES
1.6k
VIEWS
Share on FacebookShare on Twitter

ನಮ್ಮ ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಗೂ ಸಹ ನೀರಿನ ಅವಶ್ಯಕತೆ ಇದ್ದೇ ಇದೆ ಇನ್ನೂ ನಮ್ಮ ಭೂಮಿಯ ಸುತ್ತ ನೀರನ್ನು ನಾವು ಕಾಣಬಹುದಾಗಿದೆ ಆದರೆ ಈ ನೀರು ಮನುಷ್ಯನ ಬಳಕೆಗೆ ಅರ್ಹವಾಗಿರುವುದಿಲ್ಲ ಆದ್ದರಿಂದ ಮಳೆಯಿಂದ ಏನು ನೀರು ಪಡೆದುಕೊಳ್ಳುತ್ತೇವೆ ಆ ನೀರು ಮನುಷ್ಯನಿಗೆ ಬಳಕೆ ಮಾಡುವುದಕ್ಕೆ ಸೂಕ್ತವಾಗಿರುತ್ತದೆ. ಹಾಗೆ ಯಾರೇ ಆಗಲಿ ತಮ್ಮ ತಮ್ಮ ಊರುಗಳಲ್ಲಿ ನೀರಿನ ಸಮಸ್ಯೆ ಉಂಟಾದಾಗ ಈ ನೀರಿನ ಸಮಸ್ಯೆ ಕಂಡು ಬಂದಾಗ ಅದಕ್ಕೆ ಪರಿಹಾರವಾಗಿ ಏನನ್ನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಅದೇ ರೀತಿ ಹಳ್ಳಿಗಳಲ್ಲಿ ಕೆರೆ ನಿರ್ಮಾಣ ಮಾಡುವುದು ಸಹ ಸಹಜವೇ ಆಗಿರುತ್ತದೆ. ಆದರೆ ನಾವು ಈ ದಿನದ ಲೇಖನದಲ್ಲಿ ಹೇಳಲು ಹೊರಟಿರುವ ಈ ಕೆರೆ ನಿರ್ಮಾಣದ ಬಗ್ಗೆ ಕೇಳಿದರೆ .

ನೀವು ಸಹ ಅಚ್ಚರಿ ಪಡ್ತೀರಾ ಹೌದು ಕೇವಲ ಒಂದು ಹೆಣ್ಣುಮಗಳು ನಿರ್ಮಾಣ ಮಾಡಿದ ಈ ಕೆರೆಯ ಹಿಂದಿರುವ ಕತೆ ಏನು ಹೇಳ್ತೀವಿ ಕೇಳಿ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ನಾವು ಈ ದಿನ ಹೇಳಲು ಹೊರಟಿರುವ ಈ ಕೆರೆಯ ಹಿನ್ನಲೆ ಈ ಕೆರೆಯನ್ನು ಶಾಂತಲಾದೇವಿ ಮತ್ತು ಸಿದ್ಧೇಶ್ವರರು ನಿರ್ಮಾಣ ಮಾಡಿದರೂ ಹಾಗೂ ಈ ಕೆರೆಯ ನೀರನಿಂದ ಚಿತ್ರದುರ್ಗ ಜಿಲ್ಲೆಗೆ ನೀರಿನ ಸೌಲಭ್ಯವನ್ನು ನೀಡಲಾಗಿದೆ. ಆ ಕೆರೆ ಮತ್ಯಾವುದೂ ಅಲ್ಲ ಶಾಂತಿ ಸಾಗರ ಕೆರೆ ಹೌದು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕೆರೆಯಾಗಿರುವ ಶಾಂತಿ ಸಾಗರ ಕೆರೆ ಯನ್ನು ಸೂಳೆಕೆರೆ ಎಂದೂ ಸಹ ಕರೆಯಲಾಗುತ್ತದೆ. ಒಂದು ಹೆಣ್ಣು ಮಗಳು ನಿರ್ಮಾಣ ಮಾಡಿರುವ ಈ ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು ಶಾಂತಮ್ಮ ಎಂಬ ಹೆಣ್ಣುಮಗಳು 5500ಎಕರೆಯ ವಿಸ್ತಾರ ಯಲ್ಲಿ ಈ ಕೆರೆಯನ್ನು ನಿರ್ಮಾಣ ಮಾಡಲಾಗಿದೆ ಮತ್ತು ಈ ಕೆರೆ ಸೂಳೆಕೆರೆ ಎಂದು ಜನಪ್ರಿಯಗೊಂಡಿದೆ.

ಪೂರ್ವಜರು ನಿರ್ಮಿಸಿರುವ ಅನೇಕ ಕೆರೆಗಳು ಇಂದಿನ ದಿನಮಾನದಲ್ಲಿ ನೀರಿನ ಬರವನ್ನು ಹೋಗಲಾಡಿಸಿದೆ ಮತ್ತು ಜನರಿಗೆ ಬಹಳ ಸಹಾಯವನ್ನು ಮಾಡಿದೆ ನೀರಿನ ಬವಣೆ ತೀರಿಸಲು ಇಂತಹ ಕೆರೆಗಳು ಬಹಳ ಉಪಯುಕ್ತ ಕರವಾಗಿದ್ದು ಒಬ್ಬ ಹೆಣ್ಣುಮಗಳು ಕೆರೆಯನ್ನು ಕಟ್ಟಬಹುದು ಎಂಬುದಕ್ಕೆ ಇದು ಜೀವಂತ ಕುರುಹುಗಳಾಗಿವೆ. ಈ ಸೂಳೆಕೆರೆಯು ಅಥವಾ ಶಾಂತಸಾಗರ ಕೆರೆಯೂ ದಾವಣಗೆರೆಯ ಚನ್ನಗಿರಿ ಅಲೆ ಇದ್ದು ಈ ಕೆರೆಯ ನೀರು ಸಾವಿರಾರು ಕುಟುಂಬಗಳಿಗೆ ನೀರಿನ ಬವಣೆ ಅನ್ನೋ ತೀರಿಸುತ್ತಾ ಇದೆ ಹಾಗೂ 11 ನೇ ಶತಮಾನದಲ್ಲಿ ಶಾಂತಮ್ಮ ಎಂಬ ಹೆಣ್ಣುಮಗಳು ಕಟ್ಟಿಸಿರುವ ಈ ಕೆರೆಯ ಉತ್ತರದಲ್ಲಿ ಸಿದ್ದನಾಲೆ ಹಾಗೂ ದಕ್ಷಿಣ ದಿಕ್ಕಿನಲ್ಲಿ ಬಸವನಾಲೆ ಎಂಬ 2ನಾಲೆಗಳು ಸಹ ಇದ್ದು ಹರಿದ್ರಾವತಿ ನದಿಗೆ ಅಡ್ಡಲಾಗಿ ಈ ಕೆರೆಯನ್ನು ಕಟ್ಟಲಾಗಿದೆ ಎಂದು ಹೇಳಲಾಗಿದೆ ಹಾಗೂ 23 ಹಳ್ಳಿಗಳಿಗೆ ನೀರಿನ ಆಧಾರವಾಗಿರುವ ಈ ಕೆರೆ ಕುಡಿಯುವ ನೀರಿನ ಸೌಲಭ್ಯವನ್ನು ಸಹ ಒದಗಿಸುತ್ತಾ ಇದೆ ಹಾಗೂ ಈ ಕೆರೆಯ ಹಿಂದಿನ ರೋಚಕ ಕಥೆ ಇದಾಗಿದ್ದು, ಸಾವಿರಾರು ಕುಟುಂಬಗಳಿಗೆ ಆಧಾರವಾಗಿದೆ.

ಅಂದಿನ ಕಾಲದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಿತ್ತು, ಆ ಪಟ್ಟಣದ ರಾಜಾ ವಿಕ್ರಮ ರಾಜ ಅಲ್ಲಿ ಆಳ್ವಿಕೆ ಮಾಡುತ್ತಾ ಇದ್ದ ಹಾಗೂ ಆ ರಾಜ ಮತ್ತು ಪರಿವಾರ ಸಂತಾನ ಇಲ್ಲದೇ ಕೊರುಗುತ್ತಾ ಇದ್ದರೋ ಏನೋ ಸುಮಾರು ವರುಷದ ಬಳಿಕ ಒಂದು ಹೆಣ್ಣುಮಗು ಜನಿಸುತ್ತದೆ ಆ ರಾಜ ದಂಪತಿಗಳಿಗೆ. ಆ ಮಗುವಿಗೆ ಶಾಂತಲಾದೇವಿ ಎಂಬ ಹೆಸರು ಇಡುತ್ತಾರೆ, ಹಾಗೂ ಬಹಳ ವರುಷಗಳ ನಂತರ ಹುಟ್ಟಿದ ಮಗು ಎಂದು ಆ ಮಗುವನ್ನ ಬಹಳ ಮುದ್ದಿನಿಂದ ಸಾಕುತ್ತಾರೆ ಬಳಿಕ ವಯಸ್ಸಿಗೆ ಬಂದ ಶಾಂತಲಾದೇವಿ ರಾಜಮನೆತನ ಒಲ್ಲದವರ ಜೊತೆ ಪ್ರೀತಿಸಿ ಮದುವೆಯಾಗುತ್ತಾಳೆ.

ಈ ಮದುವೆ ಅನ್ನೋ ಒಪ್ಪದ ಅಲ್ಲಿಯ ಜನರು ಆಕೆಯನ್ನು ಸೂಳೆಯೆಂದು ಹಂಗಿಸಲು ಶುರುಮಾಡುತ್ತಾರೆ ಮತ್ತು ಆಕೆಯ ತಂದೆ ಸಹ ನೀನು ನಡತೆ ಕೆಟ್ಟವಳು ನಮ್ಮ ಮನೆತನದ ಮರ್ಯಾದೆ ಹಾಳು ಮಾಡಿದೆ, ಈ ಕಳಂಕದಿಂದ ಹೊರಬರಲು ಶಾಂತಲಾದೇವಿ ಯೋಚಿಸುತ್ತಾರೆ, ಹಾಗೂ ಕೆರೆಯೊಂದನ್ನು ನಿರ್ಮಿಸಬೇಕೆಂದು ಅಲೋಚನೆ ಮಾಡಿ ದೃಢ ನಿರ್ಧಾರ ಮಾಡುತ್ತಾರೆ ಹಾಗೂ ಕೆರೆ ಕಟ್ಟಲು ವೇಶ್ಯೆಯರ ಬಳಿ ನೀವು ವಾಸ ಮಾಡುತ್ತಿರುವಂತಹ ಸ್ಥಳವನ್ನು ನನಗೆ ಕೊಡಿ ಎಂದು ಕೇಳಿ ಅವರಿದ್ದ ಜಾಗದಲ್ಲಿ ಕೆರೆ ನಿರ್ಮಾಣ ಮಾಡುವುದಾಗಿ ಹೇಳುತ್ತಾರೆ ಹಾಗೂ ವೇಶ್ಯೆಯರು ಸಹ ಈ ಕೆರೆಗೆ ಸೂಳೆಕೆರೆ ಎಂದು ಹೆಸರಿಡುವುದು ಆದರೆ ಮಾತ್ರ ಜಾಗ ಕೊಡುವುದಾಗಿ ಷರತ್ತು ಹಾಕುತ್ತಾರೆ.

ಶಾಂತಲಾದೇವಿ ತನ್ನ ಪತಿಯ ಜೊತೆ ಸೇರಿ ಕೆರೆ ನಿರ್ಮಾಣ ಮಾಡುತ್ತಾಳೋ ಏನೋ 5ವರುಷದ ಸುಧೀರ್ಘ ಪ್ರಯತ್ನದಿಂದಾಗಿ ಕೆರೆ ನಿರ್ಮಾಣ ಕಾರ್ಯ ಮುಗಿಯುತ್ತದೆ ಹಾಗೂ ಶಾಂತಲಾದೇವಿ ನಂತರ ಇದೇ ಕೆರೆಗೆ ಬಿದ್ದು ಪ್ರಾಣ ಬಿಡುತ್ತಾಳೆ. ಪತ್ನಿಯ ಜೊತೆ ಪತಿಯೂ ಸಹ ಅದೇ ಕೆರೆಗೆ ಬಿದ್ದು ಪ್ರಾಣ ಬಿಡುತ್ತಾನೆ. ಇನ್ನೂ ಸಿದ್ದೇಶ್ವರನನ್ನು ನೆನೆಸಿಕೊಳ್ಳಲು, ಬೆಟ್ಟದ ಮೇಲೆ ದೇವಸ್ಥಾನ ಕಟ್ಟಲಾಗಿದೆ ಶಾಂತಲಾ ದೇವಿ ನೆನಪಿಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ಮಡಿಲಕ್ಕಿ ನೀಡಲಾಗುತ್ತದೆ. ಜನೋಪಕಾರಿ ಮಾಡಿದ ಶಾಂತಲಾ ದೇವಿಯನ್ನ ಅಮ್ಮ ಶಾಂತಮ್ಮ ಎಂದು ಕರೆಯುತ್ತಿದ್ದರು, ಸರ್ಕಾರ ಈ ಕೆರೆಯನ್ನು ಶಾಂತಿ ಸಾಗರ ಎಂಬ ಹೆಸರಿನಿಂದ ಕರೆದರೆ ಜನರು ಇದನ್ನು ಸೂಳೆ ಕೆರೆಯೆಂದು ಕರೆಯುತ್ತಾರೆ ಇನ್ನು ಶಾಂತಲದೇವಿ ಮತ್ತು ಸಿದ್ಧೇಶ್ವರರ ಪ್ರೇಮದ ಫಲವಾಗಿ ಈ ಕೆರೆ ನಿರ್ಮಾಣ ಆಗಿದೆ ಎಂದು ಹೇಳಲಾಗುತ್ತದೆ ಅಂದು ಶಾಂತಲಾ ದೇವಿಯವರು ಈ ಕೆರೆ ನಿರ್ಮಾಣ ಮಾಡದೆ ಇದ್ದಿದ್ದರೆ ಇಂದಿನ ದಿನ ಹಲವು ಕುಟುಂಬಗಳು ನೀರಿಗಾಗಿ ಬಹಳ ಬವಣೆ ಕೊಡಬೇಕಾಗಿರುತ್ತಿತ್ತು.

Share226Tweet141Share56
AyushBuzz

AyushBuzz

Related Posts

ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ  ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

by AyushBuzz
July 1, 2022
0

ಮದುವೆ ಎಂಬುದು ಪ್ರತಿಯೊಬ್ಬರ ಕನಸು ಆಗಿರುತ್ತದೆ ಅದರಲ್ಲಿ ವಯಸ್ಸಿಗೆ ಬಂದ ಹುಡುಗ ಹುಡುಗಿಯರು ತಮಗೆ ಮದುವೆ ಸೆಟಲ್ ಆಯಿತು ಅಂದರೆ ಅವರು ತಮ್ಮ ಮದುವೆ ಕುರಿತು ತಮ್ಮ...

ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…

ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…

by AyushBuzz
June 30, 2022
0

ಇವತ್ತಿನ ದಿವಸ ಗಳಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋದೇ ಗೊತ್ತಾಗುವುದಿಲ್ಲ ನೋಡಿ ಹೌದು ಒಬ್ಬನ ಜತೆ ಮದುವೆ ಆಗಿದ್ದರೂ ಕೂಡ ಈಕೆಗೆ ಮದುವೆಯ ಬಳಿಕವೂ ಕೂಡ...

ಏನ್ರಿ ದಿನನಿತ್ಯ ನೀವು ಹೀಗೆ ಮಾಡಿದ್ರೆ ಹೇಗೆ ಜೀವನ ಮಾಡೋದು ಸಂಸಾರ ಹೇಗೆ ಮಾಡೋದು ಅಂತ ಹೆಂಡತಿ ಹೇಳಿದ ಒಂದು ಸಣ್ಣ ಮಾತಿಗೆ ಈ ಪತಿರಾಯ ಏನು ಮಾಡಿದ್ದಾನೆ ನೋಡಿ… ಹೆಂಡತಿ ಗಂಡನಿಗೆ ಈ ಒಂದು ಮಾತು ಕೂಡ ಹೇಳಬಾರದ… ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ..

ಏನ್ರಿ ದಿನನಿತ್ಯ ನೀವು ಹೀಗೆ ಮಾಡಿದ್ರೆ ಹೇಗೆ ಜೀವನ ಮಾಡೋದು ಸಂಸಾರ ಹೇಗೆ ಮಾಡೋದು ಅಂತ ಹೆಂಡತಿ ಹೇಳಿದ ಒಂದು ಸಣ್ಣ ಮಾತಿಗೆ ಈ ಪತಿರಾಯ ಏನು ಮಾಡಿದ್ದಾನೆ ನೋಡಿ… ಹೆಂಡತಿ ಗಂಡನಿಗೆ ಈ ಒಂದು ಮಾತು ಕೂಡ ಹೇಳಬಾರದ… ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ..

by AyushBuzz
June 27, 2022
0

ನಮಸ್ಕಾರಗಳು ಇವತ್ತಿನ ದಿನದಲ್ಲಿ ಇಂದಿನ ಯುವ ಜನತೆ ಕೂಡ ದಾರಿ ತಪ್ಪುತಿದೆ ಹೌದು ಕುಡಿತದ ವ್ಯಸನಕ್ಕೆ ಒಳಗಾದ ಎಷ್ಟೋ ಮಂದಿ ತಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ...

ಒಬ್ಬನ ಜೊತೆಗೆ ಪ್ರೀತಿ ಪ್ರೇಮ ಪ್ರಣಯ ಹಾಗೆ ಇನ್ನೊಬ್ಬನ ಜೊತೆಗೆ ಸರಸ .. ಇಬ್ಬರ ಯುವಕರ ಪ್ರೀತಿಯ ವ್ಯಾಮೋಹಕಕ್ಕೆ ಬಿದ್ದ ಹುಡುಗಿಗೆ ಕೊನೆಗೂ ಏನಾಯಿತು… ತುಂಬಾ ನೋವಾಗುತ್ತೆ ಕಣ್ರೀ…

ಒಬ್ಬನ ಜೊತೆಗೆ ಪ್ರೀತಿ ಪ್ರೇಮ ಪ್ರಣಯ ಹಾಗೆ ಇನ್ನೊಬ್ಬನ ಜೊತೆಗೆ ಸರಸ .. ಇಬ್ಬರ ಯುವಕರ ಪ್ರೀತಿಯ ವ್ಯಾಮೋಹಕಕ್ಕೆ ಬಿದ್ದ ಹುಡುಗಿಗೆ ಕೊನೆಗೂ ಏನಾಯಿತು… ತುಂಬಾ ನೋವಾಗುತ್ತೆ ಕಣ್ರೀ…

by AyushBuzz
June 27, 2022
0

ಜೀವನದಲ್ಲಿ ತಪ್ಪು ಮಾಡುವುದು ಸಹಜ ವಾಗಬಾರದು ಹೌದು ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ ಆ ದೇವರೆ ಕ್ಷಮಿಸು ಇನ್ನೂ ಜನರು ಕ್ಷಮಿಸುತ್ತಾರಾ ಆದರೆ ನಾವು...

Recent Posts

  • ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …
  • ಹೆಣ್ಣಿನ ಮನೆಯವರು ತಮ್ಮ ಸುಂದರವಾದ ಹೆಣ್ಣು ಮಗಳನ್ನ ಮದುವೆ ಮಾಡಿಕೊಟ್ರೆ ಈತ ಸಂಸಾರ ಮಾಡೋ ಬದಲು ಏನು ಮಾಡಿದ್ದಾನೆ ನೋಡಿ… ಅಲೆಲೆಲೆ ರಾಜ ಎಂತ ನಾಟಕ ಆಡ್ತೀಯೋ…. ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ ಈ ಹೆಣ್ಣುಮಗಳ ಸ್ಥಿತಿ ನೋಡಿದ್ರೆ…
  • ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..
  • ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದರು ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲರು ಹೊಟ್ಟೆ ಉರಿದುಕೊಳ್ಳೋ ಹಾಗೆ… ಆದ್ರೆ ಆದ್ರೆ ಇವರಿಬ್ಬರಿಗೆ ಏನಾಯಿತೋ ಗೊತ್ತಿಲ್ಲ ಎಂತ ತಪ್ಪು ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಏನೇ ಅಡೆ ತಡೆ ಬಂದ್ರು ಇದ್ದು ಜಯಿಸಬೇಕು … ಇವರ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ…
  • ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು ಅಂತ ಹೆಂಡತಿಯನ್ನ ಮನೆಯಲ್ಲಿ ಇಟ್ಟುಕೊಂಡು , ಯಾವುದೇ ಕಾಗೆ ಬಂಗಾರದ ಹಿಂದೆ ಹೋಗಿ ಇವನು ಎಂತಾ ಕೆಲಸ ಮಾಡಿದ್ದಾನೆ ನೋಡಿ…

Recent Comments

No comments to show.

Archives

  • July 2022
  • June 2022
  • May 2022
  • April 2022

Categories

  • Apps
  • Business
  • Fashion
  • Food
  • Gaming
  • Gear
  • Health & Fitness
  • Mobile
  • Movie
  • Music
  • Politics
  • Science
  • Sports
  • Startup
  • Travel
  • Uncategorized
  • World
  • ಎಲ್ಲ ನ್ಯೂಸ್
  • ಕೃಷಿ
  • ಭಕ್ತಿ
  • ವೈರಲ್
  • ಸಿನಿಮಾ
  • Privacy Policy
  • About Us
  • Contact Us
  • Corrections Policy
  • Disclaimer
  • Ethics Policy
  • Fact Checking Policy
  • Ownership And Funding
  • Terms of service

Copyright © 2022 Ayushbuzz.

No Result
View All Result
  • Home
  • ಕೃಷಿ
  • ಭಕ್ತಿ
  • ವೈರಲ್
  • ಸವಿ ರುಚಿ
  • ಸಿನಿಮಾ
  • Privacy Policy
  • Terms of service

Copyright © 2022 Ayushbuzz.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In